ಶ್ರೀವಿಷ್ಣುಪುರಾಣ
ತತೋ ಧನ್ವಂತರಿರ್ದವಃ ಶ್ವೇತಾಂಬರಧರಃ ಸ್ವಯಮ್ |
ಬಿಭ್ರತ್ ಕಮಂಡಲುಂ ಪೂರ್ಣಮಮೃತಸ್ಯ ಸಮುತ್ಥಿತಃ |
ಶ್ರೀಮತ್ತ್ವಪುರಾಣ
ಮಥ್ಯಮಾನೇ ಪುನಸ್ತಸ್ಮಿನ್ ಜಲಧೌ ಸಮದೃಶ್ಯತ |
ಧನ್ವಂತರಿಃ ಸ ಭಗವಾನ್ ಆಯುರ್ವೇದಪ್ರಜಾಪತಿಃ ||
ಶ್ರೀವಾಯುಪುರಾಣ
ಧನ್ವಂತರೇ ಚಿದಾನಂದಸ್ವರೂಪಿನ್ ವಿಶ್ವಭೇಷಜ |
ಅಪಥ್ಯಜಾನ್ಮಹಾದುಃಖಾತ್ ಕುರು ಮಾಧವ ರಕ್ಷಣಮ್ ||
ಶ್ರೀಗರುಡಪುರಾಣ
ತತೋ ಹರಿಃ ಪ್ರಾದುರಭೂನ್ಮಹಾತ್ಮಾ ಧನ್ವಂತರಿರ್ನಾಮ ಹರಿನ್ಮಣಿದ್ಯುತಿಃ |
ಅಪಥ್ಯದೋಷಾನ್ ಪರಿಹರ್ತುಮೇವ ಹಸ್ತೇ ಗೃಹೀತ್ವಾ ಪೂರ್ಣಕುಂಭಂ ಸುಧಾಭಿಃ ||
ಪ್ರಾರ್ಥನೆ
ಧನ್ವಂತರೇಂಗರುಚಿ ಧನ್ವಂತರೇರಿತರುಧನ್ವಂಸ್ತರೀ ಭವ ಸುಧಾ ।
ಭಾನ್ವಂತರಾವಸಥ ಮನ್ವಂತರಾಧಿಕೃತತನ್ವಂತರೌಷಧನಿಧೇ ||
ಧನ್ವಂತರಂಗಶುಗುದನ್ವಂತಮಾಜಿಷು ವಿತನ್ವನ್ಮಮಾಬಿತನಯಾ |
ಸೂನ್ವಂತಕಾತ್ಮಹೃದತನ್ವಂತರಾವಯವತನ್ವಂತರಾರ್ತಿಜಲರೌ || - ಶ್ರೀ ವಾದಿರಾಜತೀರ್ಥರು
ಭಾವಾರ್ಥ :- ಕಾಂತಿಯುಕ್ತನಾದ ಸೂರ್ಯನಂತೆ ಇದ್ದಾನೆ. ಅಮೃತಕಿರಣಗಳುಳ್ಳ ಚಂದ್ರನಲ್ಲಿದ್ದಾನೆ. ಔಷಧಿಗಳಿಗೆ ಆಶ್ರಯನಾಗಿದ್ದಾನೆ. 'ನಾರಾಯಣೀ' ಸ್ತ್ರೀರೂಪದಿಂದ ರುದ್ರನ ಮನಸ್ಸನ್ನು ಅಪಹರಿಸಿದ್ದಾನೆ. ಅನೇಕ ಮಹಿಮೆಗಳುಳ್ಳ ಹೇ ಧನ್ವಂತರಿಯೇ ಸಂಸಾರವೆಂಬ ದುಃಖ ಸಮುದ್ರದಲ್ಲಿ ಬಿದ್ದಿರುವ ನನ್ನನ್ನು, ದೋಣಿಯಂತೆ ನೀನು ಇರುವವನಾಗಿರುವುದರಿಂದ ನನ್ನನ್ನು ದಾಟಿಸಿ ಪಾರುಮಾಡು.